ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, March 29, 2011

ಹರಿ ಸ್ಮರಣೆ ಮಾಡೊ ನಿರಂತರ

ಹರಿ ಸ್ಮರಣೆ ಮಾಡೊ ನಿರಂತರ
ಪರಗತಿಗೆ ಇದು ನಿರ್ಧಾರ

ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತ ರಕ್ಷಕಾ ಪಾವನ ನೀ
(ಹರಿ ಸ್ಮರಣೆ ಮಾಡೊ ..)

ಶ್ರೀಶ ಪುರಂದರ ವಿಠ್ಠಲ ರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
(ಹರಿ ಸ್ಮರಣೆ ಮಾಡೊ ..)

No comments:

Post a Comment